ಮಹಾಭಾರತ
ಮಹಾಭಾರತ ಕೌರವರು ಮತ್ತುಪಾಂಡವರ ನಡುವೆ ನಡೆದ ಮಹಾಯುದ್ಧ.ಇದು ಶ್ರೀ ಮಹರ್ಷಿ ವೇದವ್ಯಾಸರು ೫೦೦೦ ವರ್ಷದ ಹಿಂದೆ ಬರೆದಿದ್ದು . ಈ ಮಹಾಕಥೆಯ ಮೊದಲ ಹೆಸರು ಜಯ. ಅಂದರೆ ಗೆಲುವು. ಕಾಲ ಕಳೆದಂತೆ ಜನರು ಇದನ್ನು ಮಹಾಭಾರತ ಎಂದು ಕರೆದರು . ಈ ಕಥೆಯಲ್ಲಿಒಳ್ಳೆಯವರು ಇದ್ದಾರೆ, ಕೆಟ್ಟವರು ಕೂಡ ಇದ್ದಾರೆ .ಒಳ್ಳೆಯವರೆಂದರೆ -ಯುಧಿಷ್ಠಿರ ,ವಿದುರ ,ಭೀಷ್ಮ ಇತ್ಯಾದಿ . ಕೆಟ್ಟವರು ಅಂದರೆ ದುರ್ಯೋಧನ ,ಶಕುನಿ ಮಾಮ ,ದುಶ್ಯಾಸನ ಇತ್ಯಾದಿ. ಬನ್ನಿ ಈ ಮಹಾಭಾರತ ಕಥೆಯನ್ನು ಆರಂಭಿಸೋಣ.
ಆದಿ ಪರ್ವ
ಶಂತನುವಿನ ಕಥೆ
ಶಂತನು ಹಸ್ತಿನಾಪುರದ ರಾಜನಾಗಿದ್ದನು. ಅವನು ಭರತವಂಶದ ರಾಜ ಕುರುವಿನ ಪುತ್ರ . ಅವನು ಒಂದು ದಿನ ಕಾಡಿಗೆ ಬೇಟೆ ಆಡಲು ಹೋಗಿದ್ದ . ಅವನು ಬೇಟೆ ಆಡುತ್ತಾ ಗಂಗಾ ತೀರಕ್ಕೆ ಬಂದನು, ಗಂಗಾನದಿಯ ಹತ್ತಿರ ಅವನಿಗೆ ಸುಂದರವಾದ ಹುಡುಗಿ ಕಾಣಿಸಿದಳು . ಅವನು ಅವಳ ಬಳಿ ಹೋಗಿ '' ಸುಂದರ ಯುವತಿ, ನಿನ್ನ ಹೆಸರೇನು? ನೀನು ಯಾರು? ಎಂದನು. ಅವಳು ಆವಾಗ "ನಾನು ನನ್ನ ಪರಿಚಯ ಅಪರಿಚಿತ ವ್ಯಕ್ತಿಗೆ ಯಾಕೆ ಕೊಡಬೇಕು ?" . ಶಂತನು ಹೇಳಿದನು ''ನಾನು ಹಸ್ತಿನಾಪುರದ ರಾಜ, ನಾನು ನಿನ್ನೊಂದಿಗೆ ಪ್ರೇಮದಲ್ಲಿದೇನೆ ,ನನ್ನನ್ನು ವಿವಾಹ ಮಾಡಿ ಕೊಳ್ಳುವೆಯಾ ?. ಅವಳು '' ನಾನು ಗಂಗಾ. ಈ ಸುಂದರ ನದಿಯ ದೇವತೆ, ನಾನು ನಿನ್ನ ಪತ್ನಿ ಆಗುತ್ತೇನೆ ಆದರೆ... ಎಂದು ತಡವರಿಸಿದಳು . ಆಗ ಶಂತನು ''ಆದರೆ ಏನು ಎಂದು ಹೇಳಲು ಬಯಸಿರುವೆ'' ಎಂದು ಕೇಳಿದನು. ಅದಕ್ಕೆ ಗಂಗಾ "ನಾನು ನಿನ್ನ ಜೊತೆ ಮದುವೆ ಆದಮೇಲೆ ನೀನು ನನ್ನನ್ನು ಏನೂ ಪ್ರಶ್ನಿಸಬಾರದು. ಪ್ರಶ್ನಿಸಿದರೆ ನಾನು ನಿನ್ನನು ಬಿಟ್ಟು ಆ ಕ್ಷಣವೇ ದೂರ ಹೋಗುತ್ತೇನೆ ,ನೀವು ನನ್ನ ಷರತ್ತನ್ನು ಒಪ್ಪಿಕೊಳುವಿರಾ ರಾಜನೇ ? ಎಂದು ಕೇಳಿದಳು. ಶಂತನು ಸ್ವಲ್ಪ ಸಮಯ ಆಲೋಚಿಸಿ "ನಾನು ನಿನ್ನ ಷರತ್ತನ್ನು ಒಪ್ಪಿಕೊಳ್ಳುವೆ ಪ್ರಿಯೆ '' ಎಂದು ಮಾತು ಕೊಟ್ಟನು. ಗಂಗೆ ''ಆಯಿತು ನಾನು ಇನ್ನು ಮುಂದೆ ನಾನು ನಿನ್ನವಳು.. ಅವರಿಬ್ಬರ ವಿವಾಹವಾಯಿತು . ಅವರಿಬ್ಬರೂ ಸುಖವಾಗಿದ್ದರು . ಬಹು ತಿಂಗಳಾದ ಮೇಲೆ ಗಂಗಾ ಗೆ ಮಗು ಹುಟ್ಟಿತು . ಶಂತನುವಿಗೆ ಈ ವಿಷಯ ತಿಳಿದಂತೆ ಅವನು ಗಂಗಾಗೆ ಅಭಿನಂದನೆ ಕೊಡಲು ಅವಳ ಕಕ್ಷಕ್ಕೆ ಹೋಗುತ್ತಿದ್ದನು , ಅವನು ಕಿಟಿಕಿಯಿಂದ ಅವನು ಗಂಗೆ ತನ್ನ ಕೂಸಿನೊಂದಿಗೆ ಅವಳು ಗಂಗಾ ನದಿಗೆ ಹೋಗುತ್ತಿದ್ದಳು ,ಶಂತನು ಅವಳ ಹಿಂದೆ ಹೋಗಿದನು , ಗಂಗಾ ತನ್ನ ಮಗನನ್ನು ಗಂಗಾ ನದಿಗೆ ಬಿಟ್ಟಳು ,ಶಂತನು ಅವಳನ್ನು ಪ್ರಶ್ನಿಸ ಬೇಕೆಂದು ಯೋಚಿಸಿದ ,ಆದರೆ ಅವನಿಗೆ ಅವಳ ಷರತ್ತು ನೆನಪಿಹು ಅವನು ಸುಮ್ಮನೆ ಇದನ್ನ,. ಗಂಗೆ ತನ್ನ ಏಳು ಪುತ್ರರನ್ನು ನದಿಗೆ ಬಿಟ್ಟಳು . ಶಂತನುವಿಗೆ ಬಹಳ ದುಃಖವಾಯಿತು ಆದರೂ ಅವನು ಗಂಗೆಗೆ ಪ್ರಶ್ನಿಸಲಿಲ್ಲ. ಗಂಗೆಗೆ ಎಂಟನೇಯ ಮಗು ಹುಟ್ಟಿತು ಅವಳು . ಎಂದಿನಂತೆ ಅವಳು ಗಂಗಾ ನದಿಯಲ್ಲಿ ತನ್ನ ಮಗನನ್ನು ಗಂಗಾ ನದಿಗೆ ಬಿಡುಬೇಕೆನ್ನುವಾಗ ಶಂತನು '' ನಿಲ್ಲು ಗಂಗೆ ನಿಲ್ಲು , ನೇನು ಈ ತಾರಾ ನನ್ನ ಪುತ್ರರನ್ನು
ಈ ತಾರಾ ಗಂಗಾ ನದಿಗೆ ಬಿಟ್ಟು ಕೊಲ್ಲುತಿದ್ದಿಯ , ಗಂಗೆ ನೇನು ನಿನ್ನ ಮಕ್ಕಳನ್ನು ಯಾಕೆ ಕೊಲ್ಲುತಿದಿಯ ಗಂಗೆ ?'' ಗಂಗಾ '' ಆರ್ಯ ಪುತ್ರನೇ ನೇನು ನ್ನನ್ನ ಷರತ್ತನ್ನು ಮುರಿದಿರುವೆ ರಾಜನೇ , ಷರತ್ತಿನ ಪ್ರಕಾರ ನಾನು ನಿನ್ನನು ಈ ಕ್ಷಣವೇ ಬಿಟ್ಟು ಹೋಗುವೆ ರಾಜನೇ '' . ಶಂತನುವಿಗೆ ಅವಳ ಷರತ್ತು ನೆನಪಾಯಿತು , ಅವನು ಅವಳಿಗೆ '' ನೇಣು ನನ್ನ ಮೊದಲ ಏಳು ಪುತ್ರರನ್ನು ನೀನು ಗಂಗಾ ನದಿಗೆ ಯಾಕೆ ಬಿಟ್ಟಿದೀಯ ಗಂಗೆ ''. ಗಂಗಾ ''ಈ ಎಂಟು ಮಕ್ಕಳು ಹಿಂದಿನ ಜನ್ಮದಲ್ಲಿ ಇವರು ಋಷಿ ವಶಿಷ್ಠರ ದನವನ್ನುಕದ್ದರು , ವಶಿಷ್ಠರಿಗೆ ಕೋಪ ಬಂದು ಅವರು ಈ ಎಂಟು ಮಕ್ಕಳಿಗೆ ಭೂಮಿಯಲ್ಲಿ
ಹುಟ್ಟಬೇಕೆಂದು ಶ್ರಾಪ ಕೊಟ್ಟರು , ಆ ಏಳು ಮಕ್ಕಳು ತಮ್ಮ ಶ್ರಾಪದಿಂದ ಮುಕ್ತರಾಗಿದ್ದಾರೆ ಆದರೆ ಈ ಎಂಟನೆಯ ಮಗು ಈ ಶ್ರಾಪ ದಿಂದ ಮುಕ್ತವಾಗುವುದಿಲ್ಲ ..
ಶಂತನು '' ಈ ಎಂಟನೇ ಮಗುವಾದರೂ ನನಗೆ ಕೊಡು ಗಂಗೆ, ಇಲ್ಲಂದರೆ ಹಸ್ತಿನಾಪುರದ ಮುಂದಿನ ಉತ್ತರಾಧಿಕಾರಿ ಯಾರು ಗಂಗೆ ಕೊಡು ಗಂಗೆ '' ಎಂದನು . ಅವಳು '' ನಾನು ಇವನನ್ನು ಸರಿಯಾದ ಸಮಯ ಬಂದಾಗ ನಾನು ಇವನನ್ನು ನಿಮಗೆ ಕೊಡುತೇನೆ , ನಾನು ಇವನ ಹೆಸರು ದೇವವ್ರತ ಎಂದು ಇಟ್ಟಿದ್ದೇನೆ . '' ಎಂದು ಕಾಣೆಯಾದಳು .. ಶಂತನುವಿಗೆ ಬಹಳ ದುಃಖವಾಯಿತು . ಅವನು ಬೇಸರವಾಗಿ ಅರಮನೆಯ ಕಡೆಗೆ ಹೋದನು ...
ದೇವವ್ರತನ ಭೂಮಿಗೆ ಆಗಮನ
ಶಂತನುವಿಗೆ ಗಂಗೆಯ ನೆನಪು ಬಂದಿದಾಗ ಅವನು ಗಂಗಾ ತೀರಕ್ಕೆ ಹೋಗುತ್ತಿದ್ದನು . ಏಳು ವರ್ಷ್ ಹೇಗೆ ಕಳೆಯಿತು . ಒಂದು ದಿನ ಶಂತನು ಗಂಗಾ ನದಿಗೆ ಹೋಗುತ್ತಿರುವಾಗ , ಗಂಗಾ ನದಿ ಕೇವಲ ಹತ್ತು ಬಾಣಗಳಿಂದ ನಿಂತಿದೆ . ಅವನಿಗೆ ಬಹಳ ಆಶ್ಚರ್ಯವಾಯಿತು ದಂಡೆಯ ಬಳಿ ಒಬ್ಬ ಸಣ್ಣ ಹುಡುಗ ಕಾಣಿಸಿದನು . ಆ ಹುಡುಗನ ಬಳಿ ಬಿಲ್ಲು ಮತ್ತು ಬಾಣಗಳಿದ್ದವು .ಶಂತನು ಅವನ ಬಳಿ ಹೋಗಬೇಕೆಂದು ಹತ್ತಿರ ಹೋದರೆ ,ಆ ಕ್ಷಣವೆ ಗಂಗೆ ಪ್ರತೇಕ್ಷಳಾದಳು . ಗಂಗಾ ಶಂತನುವಿಗೆ '' ಹೇ ರಾಜನೇ ನಾನು ಇಲ್ಲಿ ನಿನ್ನ ಮಗನನ್ನು ನಿನಗೆ ಕೊಡಲು ಬಂದಿದ್ದೇನೆ ,ಈ ಹುಡುಗ ದೇವವ್ರತ ನಮ್ಮ ಮಗ . ಇವನು ಮಹರ್ಷಿ ವಶಿಷ್ಠರ ಬಳಿ ವೇದ ಮತ್ತು ಶಾಸ್ತ್ರಗಳುನ್ನು ಬಲ್ಲನು . ಮತ್ತು ಗುರು ಪರಶುರಾಮರ ಬಳಿ ಯುದ್ಧ ಕಲೆಗಳನ್ನು ಬಲ್ಲನು . ಎಂದು ಗಂಗಾ ಮಾಯವಾದಳು
Comments
Post a Comment