ಮಹಾಭಾರತ- ಆದಿ ಪರ್ವ

                                                        ಮಹಾಭಾರತ - ಆದಿ ಪರ್ವ 

                               

                                                                       ಶಂತನುವಿನ ಕಥೆ 

ಹಸ್ತಿನಾಪುರವೆಂಬ ರಾಜ್ಯದ ರಾಜನಾದ ಕುರು. ಕುರುವಿನ ಮಗನೇ  ಶಂತನು . ಶಂತನುವಿನ ತಾಯಿ ಸುನಂದಾ . ಕೆಲ ಸಮಯ ಕಳೆದು  ಹೋದಮೇಲೆ ರಾಜ ಕುರುವು ತನ್ನ ಮಗನನ್ನು ಉತ್ತರಾಧಿಕಾರಿ ಎಂದು ಘೋಷಿಸಿದನು . ಶಂತನುವೂ ಹಸ್ತಿನಾಪುರದ ರಾಜನಾದನು . ಕುರುವಿನು ತನ್ನ ಇಳಿವಯಸ್ಸಿನಿಂದ ತೀರಿಕೊಂಡನು . ಶಂತನುವಿನ ಆಡಳಿತದಲ್ಲಿ ರಾಜ್ಯ ಸುಖ ಸಮೃದ್ಧಿಯಲ್ಲಿತ್ತು . 

ಒಂದು ದಿನ ಮಹಾರಾಜ ಶಂತನು ಕಾಡಿಗೆ ಬೀಟೆಯಾಡಲು  ಹ್ಹೋಗಿದ್ದನು . ಪ್ರಾಣಿಗಳನ್ನು ಹುಡುಕುತ್ತಾ ಗಂಗಾನದಿ ಕಿನಾರೆಗೆ ಬಂದನು . 

                                                                

Comments

Popular posts from this blog

ಪ್ರವಾಸದ ನೆನಪುಗಳು - ಸಂಚಿಕೆ 1

ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ